Videos

Video| ತಿರುಪತಿಯ ಈ ರಹಸ್ಯ ಮಾಹಿತಿಗಳು ನಿಮಗೆ ಗೊತ್ತೇ ? ಯಾವುವು ಆ ಮಾಹಿತಿಗಳು ?

ಭಾರತ ಆಧ್ಯಾತ್ಮದ ದೇಶ, ಇಲ್ಲಿನ ಉದ್ದಗಲಕ್ಕೂ ನಾವು ಸಾವಿರಾರು ಪುರಾತನ ದೇಗುಲಗಳ‌ನ್ನು ಕಾಣಬಹುದಾಗಿದೆ. ಇನ್ನು ಅನೇಲ ದೇಗುಲಗಳು ಪರಕೀಯರ ದಾಳಿಯಲ್ಲಿ ನಾಶವಾಗಿದೆ. ನಮ್ಮ ದಕ್ಷಿಣ ಭಾರತದಲ್ಲೂ ಅನೇಕ...

Read more

Viral| ತನಗೆ ಕಚ್ಚಿದ ಹಾವನ್ನು ಹಿಡಿದು ಕಚ್ಚಿ ಕಚ್ಚಿ ಕೊಂದು ಹಾಕಿದ ಮಗು, ಘಟನೆ ನಡೆದಿದ್ದೆಲ್ಲಿ ಗೊತ್ತೇ?

ಪುಟ್ಟ ಮಕ್ಕಳ ಮೇಲೆ ಎಷ್ಟೇ ಗಮನವಿಟ್ಟರು ಸಾಲದು. ಕೆಲವೊಮ್ಮೆ ಅವರು ಮಾಡುವ ಕೀಟಲೆಗಳು ಅವರ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಸುದ್ದಿ. ತನಗೆ...

Read more

Video| ಈ ಆಹಾರಗಳನ್ನು ತಿನ್ನಬೇಕಾದ್ರೆ ಸ್ವಲ್ಪ ಎಚ್ಚರ ತಪ್ಪಿದ್ರು ಅವರ ಕಥೆ ಮುಗಿತು ಅಂತಾನೆ ಅರ್ಥ

ಜಗತ್ತಿನಲ್ಲಿ ನಾವು ಸಾವಿರಾರು ತರಹದ ಆಹಾರ ಪದಾರ್ಥಗಳನ್ನು ಕಾಣಬಹುದಾಗಿದೆ. ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಮನುಷ್ಯ ತಿನ್ನುವ ಆಹಾರ ಪದಾರ್ಥಗಳ ಶೈಲಿ ಬೇರೆ ಬೇರೆಯಾಗಿರುತ್ತೆ.ಆದರೆ ಅಂತಹ ಆಹಾರಗಳಲ್ಲಿ...

Read more

Video| ದೇವರೇ ಇಂಥಹ ಸಾವು ಯಾವ ಶತ್ರುಗಳಿಗೂ ಬೇಡ!

ಪ್ರಕೃತಿ ಪ್ರಾಣಿಗಳಿಗೆ ಅದ್ಬುತವಾದ ಶಕ್ತಿಗಳ‌ನ್ನು ನೀಡಿರುತ್ತೆ. ಆದರೆ ಕೆಲವೊಮ್ಮೆ ಇದು ಪ್ರಾಣಿಗಳಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸುತ್ತೆ.ಈ ವಿಡಿಯೋದಲ್ಲಿ ನೀವು ಇದರ ಬಗ್ಗೆಯೇ ತಿಳಿದುಕೊಳ್ಳಲಿದ್ದೀರಿ.Credit- Think Forever

Read more

ಏಕಾಏಕಿ ಬೈಕ್ ಸವಾರನ ಮೇಲೆ ಕಾರು ಹತ್ತಿಸಿದ ಚಾಲಕ, ಕಾರಣವೇನು ಗೊತ್ತೇ? ಶಾಕಿಂಗ್ ವಿಡಿಯೋ ನೋಡಿ

ರಸ್ತೆಯಲ್ಲಿ ವಾಹನ ಸವಾರರ ಮಧ್ಯೆ ಜಗಳ, ಹೊಡೆದಾಟಗಳು ಆವಾಗಾವಾಗ ನಡೆಯುತ್ತಿರುತ್ತೆ. ಸೈಡ್ ಕೊಡಲಿಲ್ಲ ಅಂತನೋ‌ ಅಥವಾ ಗಾಡಿ ತಾಗಿಸಿದ ಅಂತನೋ ಜಗಳವಾಡುವುದನ್ನು ನಾವು ನೋಡುತ್ತಿರುತ್ತೇವೆ. ಇಂತಹ ಅನೇಕ...

Read more

ಶಿವಮೊಗ್ಗದಲ್ಲಿ ಪೊಲೀಸ್ ಫೈರಿಂಗ್! ಕಾರಣವೇನು ಗೊತ್ತೇ?

ಇಡೀ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ, ಶಿವಮೊಗ್ಗದಲ್ಲಿ ಮಾತ್ರ ಮತಾಂಧ ಶಕ್ತಿಗಳು ಕೋಮುಗಲಭೆಗೆ ಪ್ರಯತ್ನಪಡುತ್ತಿದೆ. ಸ್ವಾತಂತ್ರ್ಯ ದಿನದಂದೇ ಹಲವೆಡೆ ಕ್ರಾಂತಿಕಾರಿ ವೀರ ಸಾವರ್ಕರ್ ಅವರಿಗೆ ಅಪಮಾನ...

Read more

ನೋಡನೋಡುತ್ತಿದ್ದಂತೆ ವಿಡಿಯೋ ಕಾಲ್‌ನಲ್ಲಿ ಬೆತ್ತಲಾದ ಹುಡುಗಿ! ಯುವಕ ಮಾಡಿದ್ದೇನು ನೋಡಿ, ವೈರಲ್ ವಿಡಿಯೋ

ಸೋಶಿಯಲ್ ಮಿಡಿಯಾ ಮೇಲ್ನೋಟಕ್ಕೆ ಎಷ್ಟು ಒಳ್ಳೆಯದು ಅನ್ಸುತ್ತೋ ಅಷ್ಟೇ ಅಪಾಯಕಾರಿ ಕೂಡ. ಸಾಮಾಜಿಕ ಜಾಲತಾಣಗಳ‌ ಮೂಲಕ ಮೋಸ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಮೋಸಗಾರರು...

Read more

ಶಿವಮೊಗ್ಗದಲ್ಲಿ ಅನ್ಯಕೋಮಿನ ತಂಡದಿಂದ ಯುವಕನಿಗೆ ಚಾಕು ಇರಿತ! ವಿಡಿಯೋ

ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೆ ಕೋಮುಗಲಭೆ ನಡೆದಿದೆ. ಮುಸ್ಲಿಮ್ ಯುವಕರ ಗುಂಪೊಂದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಪೋಟೋ ತೆರವುಗೊಳಿಸಿ ಮತಾಂಧ ಟಿಪ್ಪು ಸುಲ್ತಾನ್ ಪೋಟೋ ಇಡಲು ಬಂದಿದ್ದು...

Read more

ಹರ್ ಘರ್ ತಿರಂಗ ಅಭಿಯಾನ ವಿರೋಧ ಮಾಡೋರಿಗೆ ಖಡಕ್ ಟಾಂಗ್ ನೀಡಿದ ಅಟೋ ಚಾಲಕ! ವಿಡಿಯೋ ನೋಡಿ

ಈ ವರ್ಷ ಹಿಂದೂಸ್ತಾನದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಬ್ರಿಟಿಷ್ ದಾಸ್ಯದಿಂದ ನಮ್ಮ ದೇಶ ಬಿಡುಗಡೆ ಹೊಂದಿ 75ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ....

Read more

ಜಸ್ಟ್ ಮಿಸ್..!! ರೈಲ್ವೆ ಹಳಿಯಲ್ಲಿ ಜನರ ಹುಚ್ಚು ಸಾಹಸ, ಶಾಕಿಂಗ್ ವಿಡಿಯೋ ನೋಡಿ

ರೈಲ್ವೇ ಅಪಘಾತದಿಂದ ಪ್ರತಿವರ್ಷ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಅಪಘಾತಗಳಲ್ಲಿ ಬಹುತೇಕ ಘಟನೆಗಳು ಜನರ ನಿರ್ಲಕ್ಷ್ಯದಿಂದ ಸಂಭವಿಸುತ್ತದೆ.ರೈಲಿನ ಬಾಗಿಲುಗಳಲ್ಲಿ ಸ್ಟಂಟ್ ಮಾಡೋದು, ಅಪಾಯಕಾರಿ ಸ್ಥಳಗಳಲ್ಲಿ ರೈಲು...

Read more

Welcome Back!

Login to your account below

Retrieve your password

Please enter your username or email address to reset your password.

error: Content is protected !!