Politics

ಶಿವಮೊಗ್ಗದಲ್ಲಿ ಪೊಲೀಸ್ ಫೈರಿಂಗ್! ಕಾರಣವೇನು ಗೊತ್ತೇ?

ಇಡೀ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ, ಶಿವಮೊಗ್ಗದಲ್ಲಿ ಮಾತ್ರ ಮತಾಂಧ ಶಕ್ತಿಗಳು ಕೋಮುಗಲಭೆಗೆ ಪ್ರಯತ್ನಪಡುತ್ತಿದೆ. ಸ್ವಾತಂತ್ರ್ಯ ದಿನದಂದೇ ಹಲವೆಡೆ ಕ್ರಾಂತಿಕಾರಿ ವೀರ ಸಾವರ್ಕರ್ ಅವರಿಗೆ ಅಪಮಾನ...

Read more

ಶಿವಮೊಗ್ಗದಲ್ಲಿ ಅನ್ಯಕೋಮಿನ ತಂಡದಿಂದ ಯುವಕನಿಗೆ ಚಾಕು ಇರಿತ! ವಿಡಿಯೋ

ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೆ ಕೋಮುಗಲಭೆ ನಡೆದಿದೆ. ಮುಸ್ಲಿಮ್ ಯುವಕರ ಗುಂಪೊಂದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಪೋಟೋ ತೆರವುಗೊಳಿಸಿ ಮತಾಂಧ ಟಿಪ್ಪು ಸುಲ್ತಾನ್ ಪೋಟೋ ಇಡಲು ಬಂದಿದ್ದು...

Read more

ಹರ್ ಘರ್ ತಿರಂಗ ಅಭಿಯಾನ ವಿರೋಧ ಮಾಡೋರಿಗೆ ಖಡಕ್ ಟಾಂಗ್ ನೀಡಿದ ಅಟೋ ಚಾಲಕ! ವಿಡಿಯೋ ನೋಡಿ

ಈ ವರ್ಷ ಹಿಂದೂಸ್ತಾನದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಬ್ರಿಟಿಷ್ ದಾಸ್ಯದಿಂದ ನಮ್ಮ ದೇಶ ಬಿಡುಗಡೆ ಹೊಂದಿ 75ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ....

Read more

ಕಾಂಗ್ರೆಸ್ ಹಾಕಿದ್ದ ‘ಟಿಪ್ಪು’ ಬ್ಯಾನರ್ ಕಿತ್ತು ಚರಂಡಿಗೆ ಎಸೆದ ಹಿಂದೂ ಕಾರ್ಯಕರ್ತರು! ವಿಡಿಯೋ ವೈರಲ್

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಶಿವಮೊಗ್ಗದ ಮಾಲ್ ಒಂದರಲ್ಲಿ ಅಳವಡಿಸಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಪೋಟೋವನ್ನು ಕೆಲ ಮತಾಂಧ ಶಕ್ತಿಗಳು ತೆರವುಗೊಳಿಸಿದ್ದವು. ಇದೀಗ ಇದಕ್ಕೆ...

Read more

ಏಯ್ ಗುಜರಿ ಜಮೀರ್, ರೇಣುಕಾಚಾರ್ಯ ವಾರ್ನಿಂಗ್! ವಿಡಿಯೋ ವೈರಲ್

ಚಾಮರಾಜಪೇಟೆಯ ಮೈದಾನದ ವಿವಾದದ ಕಿಚ್ಚು ತೀವ್ರ ಸ್ವರೂಪ ಪಡೆಯುತ್ತಿದೆ. ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವುದಿಲ್ಲ ಎಂದಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಿರುದ್ಧ ಎಲ್ಲೆಡೆ ಆಕ್ರೋಶ...

Read more

ಪರೇಶ್ ಮೇಸ್ತಾ ಕೊಲೆ ಆರೋಪಿಗೆ ಬಿಜೆಪಿಯಿಂದ ಭರ್ಜರಿ ಉಡುಗೊರೆ! ಏನಿದು ವಿವಾದ? ಮುಂದಕ್ಕೆ ಓದಿ

2017 ರಲ್ಲಿ ಉತ್ತರಕ‌ನ್ನಡ ಜೆಲ್ಲೆಯಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಪರೇಶ್ ಮೇಸ್ತಾ ಎಂಬ ಹಿಂದೂ ಸಂಘಟನೆ ಕಾರ್ಯಕರ್ತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಅನ್ಯಕೋಮಿನವರು ಯುವಕನನ್ನು ಹತ್ಯೆ ಮಾಡಿ ಕೆರೆಯಲ್ಲಿ...

Read more

ರಸ್ತೆಗುಂಡಿಯಲ್ಲಿ ಸ್ನಾನ, ಯೋಗಾಸನ ಮಾಡಿದ ಯುವಕ! ವೈರಲ್ ವಿಡಿಯೋ ನೋಡಿ

ರಸ್ತೆ ಗುಂಡಿಯಲ್ಲಿ ಸ್ನಾನ, ಯೋಗಾಸನ ಮಾಡುವ ಮೂಲಕ ಕೇರಳದ ಮಲಪ್ಪುರಂನ ಹಂಝಾ ಎಂಬವರು ಕಳಪೆ ರಸ್ತೆ ವಿರುದ್ಧ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತರಾದ ಹಮ್ಜ ಪೊರಲಿ...

Read more

ಗೋಹಂತಕರಿಗೆ ಮುಟ್ಟಿನೋಡುವಂತೆ ಶಿಕ್ಷೆ ಕೊಟ್ಟ ಚಿಕ್ಕಮಗಳೂರು ನಗರಸಭೆ! ವೈರಲ್ ವಿಡಿಯೋ ನೋಡಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗೋಕಳ್ಳತನ, ಅಕ್ರಮ ಗೋಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಚಿಕ್ಕಮಗಳೂರು ನಗರಸಭೆ ಉತ್ತರಪ್ರದೇಶ ಯೋಗಿ ಮಾದರಿಯಲ್ಲಿಯೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ... ಕೆಲಸಮಯಗಳ ಹಿಂದಷ್ಟೇ...

Read more

‘ಬಿಜೆಪಿ’ ನಾಯಕನ ಮನೆಯ ಮೇಲೆಯೇ ‘ಯೋಗಿಯ’ ಬುಲ್ಡೋಜರ್ ಘರ್ಜನೆ! ಕಾರಣವೇನು ಗೊತ್ತೇ?

ಮಹಿಳೆ ಜೊತೆ ಅಸಭ್ಯ ವರ್ತನೆ, ನಿಂದನೆ ಮತ್ತು ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಮನೆಯ ಮೇಲೆ ಯೋಗಿ ಸರ್ಕಾರ ಬುಲ್ಡೋಜರ್ ದಾಳಿ...

Read more

ಹಿಂದೂ ಯುವಕನ ಮೇಲೆ ಮತಾಂಧರ ಮಾರಕ ದಾಳಿ! ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಯುವಕ

ದೇಶದಾದ್ಯಂತ ಹಿಂದೂ‌ ಸಂಘಟನೆ ಕಾರ್ಯಕರ್ತರ ಮೇಲಿನ ದಾಳಿ ಮುಂದುವರೆದಿದೆ. ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ಕರಾವಳಿಯಲ್ಲಿ ಮತಾಂಧರ ಗುಂಪೊಂದು ಬಿಜೆಪಿ ಯುವ ನಾಯಕನನ್ನು ಭೀಕರವಾಗಿ ಹತ್ಯೆಗೈದಿತ್ತು. ಇದೀಗ...

Read more

Welcome Back!

Login to your account below

Retrieve your password

Please enter your username or email address to reset your password.

error: Content is protected !!