ಶಿವಮೊಗ್ಗದಲ್ಲಿ ಪೊಲೀಸ್ ಫೈರಿಂಗ್! ಕಾರಣವೇನು ಗೊತ್ತೇ?
ಇಡೀ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ, ಶಿವಮೊಗ್ಗದಲ್ಲಿ ಮಾತ್ರ ಮತಾಂಧ ಶಕ್ತಿಗಳು ಕೋಮುಗಲಭೆಗೆ ಪ್ರಯತ್ನಪಡುತ್ತಿದೆ. ಸ್ವಾತಂತ್ರ್ಯ ದಿನದಂದೇ ಹಲವೆಡೆ ಕ್ರಾಂತಿಕಾರಿ ವೀರ ಸಾವರ್ಕರ್ ಅವರಿಗೆ ಅಪಮಾನ...
Read moreಇಡೀ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ, ಶಿವಮೊಗ್ಗದಲ್ಲಿ ಮಾತ್ರ ಮತಾಂಧ ಶಕ್ತಿಗಳು ಕೋಮುಗಲಭೆಗೆ ಪ್ರಯತ್ನಪಡುತ್ತಿದೆ. ಸ್ವಾತಂತ್ರ್ಯ ದಿನದಂದೇ ಹಲವೆಡೆ ಕ್ರಾಂತಿಕಾರಿ ವೀರ ಸಾವರ್ಕರ್ ಅವರಿಗೆ ಅಪಮಾನ...
Read moreಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೆ ಕೋಮುಗಲಭೆ ನಡೆದಿದೆ. ಮುಸ್ಲಿಮ್ ಯುವಕರ ಗುಂಪೊಂದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಪೋಟೋ ತೆರವುಗೊಳಿಸಿ ಮತಾಂಧ ಟಿಪ್ಪು ಸುಲ್ತಾನ್ ಪೋಟೋ ಇಡಲು ಬಂದಿದ್ದು...
Read moreಈ ವರ್ಷ ಹಿಂದೂಸ್ತಾನದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಬ್ರಿಟಿಷ್ ದಾಸ್ಯದಿಂದ ನಮ್ಮ ದೇಶ ಬಿಡುಗಡೆ ಹೊಂದಿ 75ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ....
Read moreಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಶಿವಮೊಗ್ಗದ ಮಾಲ್ ಒಂದರಲ್ಲಿ ಅಳವಡಿಸಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಪೋಟೋವನ್ನು ಕೆಲ ಮತಾಂಧ ಶಕ್ತಿಗಳು ತೆರವುಗೊಳಿಸಿದ್ದವು. ಇದೀಗ ಇದಕ್ಕೆ...
Read moreಚಾಮರಾಜಪೇಟೆಯ ಮೈದಾನದ ವಿವಾದದ ಕಿಚ್ಚು ತೀವ್ರ ಸ್ವರೂಪ ಪಡೆಯುತ್ತಿದೆ. ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವುದಿಲ್ಲ ಎಂದಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಿರುದ್ಧ ಎಲ್ಲೆಡೆ ಆಕ್ರೋಶ...
Read more2017 ರಲ್ಲಿ ಉತ್ತರಕನ್ನಡ ಜೆಲ್ಲೆಯಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಪರೇಶ್ ಮೇಸ್ತಾ ಎಂಬ ಹಿಂದೂ ಸಂಘಟನೆ ಕಾರ್ಯಕರ್ತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಅನ್ಯಕೋಮಿನವರು ಯುವಕನನ್ನು ಹತ್ಯೆ ಮಾಡಿ ಕೆರೆಯಲ್ಲಿ...
Read moreರಸ್ತೆ ಗುಂಡಿಯಲ್ಲಿ ಸ್ನಾನ, ಯೋಗಾಸನ ಮಾಡುವ ಮೂಲಕ ಕೇರಳದ ಮಲಪ್ಪುರಂನ ಹಂಝಾ ಎಂಬವರು ಕಳಪೆ ರಸ್ತೆ ವಿರುದ್ಧ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತರಾದ ಹಮ್ಜ ಪೊರಲಿ...
Read moreಚಿಕ್ಕಮಗಳೂರು: ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗೋಕಳ್ಳತನ, ಅಕ್ರಮ ಗೋಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಚಿಕ್ಕಮಗಳೂರು ನಗರಸಭೆ ಉತ್ತರಪ್ರದೇಶ ಯೋಗಿ ಮಾದರಿಯಲ್ಲಿಯೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ... ಕೆಲಸಮಯಗಳ ಹಿಂದಷ್ಟೇ...
Read moreಮಹಿಳೆ ಜೊತೆ ಅಸಭ್ಯ ವರ್ತನೆ, ನಿಂದನೆ ಮತ್ತು ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಮನೆಯ ಮೇಲೆ ಯೋಗಿ ಸರ್ಕಾರ ಬುಲ್ಡೋಜರ್ ದಾಳಿ...
Read moreದೇಶದಾದ್ಯಂತ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲಿನ ದಾಳಿ ಮುಂದುವರೆದಿದೆ. ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ಕರಾವಳಿಯಲ್ಲಿ ಮತಾಂಧರ ಗುಂಪೊಂದು ಬಿಜೆಪಿ ಯುವ ನಾಯಕನನ್ನು ಭೀಕರವಾಗಿ ಹತ್ಯೆಗೈದಿತ್ತು. ಇದೀಗ...
Read moreCopyrights © News Hindustani | News & Magazine
Copyrights © News Hindustani | News & Magazine