• ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ
Tuesday, March 28, 2023
  • Login
News Hindustani
  • ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ
No Result
View All Result
  • ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ
No Result
View All Result
News Hindustani
No Result
View All Result
  • ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ

ಆರ್‌ಎಸ್‌ಎಸ್ ಕಾರ್ಯಕರ್ತನಿಗೆ ಚಾಕು ಇರಿದ ಮುಸ್ಲಿಮ್ ಯುವಕರು

Admin by Admin
August 6, 2022
in News, Politics
A A
0
Share on FacebookShare on TwitterShare on whatsappShare on telegram

ಇದನ್ನೂ ಓದಿ

Viral| ತನಗೆ ಕಚ್ಚಿದ ಹಾವನ್ನು ಹಿಡಿದು ಕಚ್ಚಿ ಕಚ್ಚಿ ಕೊಂದು ಹಾಕಿದ ಮಗು, ಘಟನೆ ನಡೆದಿದ್ದೆಲ್ಲಿ ಗೊತ್ತೇ?

Viral| ತನಗೆ ಕಚ್ಚಿದ ಹಾವನ್ನು ಹಿಡಿದು ಕಚ್ಚಿ ಕಚ್ಚಿ ಕೊಂದು ಹಾಕಿದ ಮಗು, ಘಟನೆ ನಡೆದಿದ್ದೆಲ್ಲಿ ಗೊತ್ತೇ?

August 17, 2022
ಶಿವಮೊಗ್ಗದಲ್ಲಿ ಪೊಲೀಸ್ ಫೈರಿಂಗ್! ಕಾರಣವೇನು ಗೊತ್ತೇ?

ಶಿವಮೊಗ್ಗದಲ್ಲಿ ಪೊಲೀಸ್ ಫೈರಿಂಗ್! ಕಾರಣವೇನು ಗೊತ್ತೇ?

August 18, 2022

ಕರ್ನಾಟಕದಲ್ಲಿ ಕೋಮು ಹಿಂಸಾಚಾರಗಳು ಪದೇಪದೇ ನಡೆಯುತ್ತಲೇ ಇದೆ. ಕರಾವಳಿಯಲ್ಲಿ ಅದಾಗಲೇ ಪ್ರಕ್ಷುಬ್ಧ ವಾತಾವರಣ ಇರುವ ಸಂದರ್ಭದಲ್ಲಿಯೇ ಕೋಲಾರದಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಅನ್ಯ ಕೋಮಿನವರು ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ.

ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಮಾರಿಕಾಂಬ ರಸ್ತೆಯಲ್ಲಿ ಆರ್‌ಎಸ್‌ಎಸ್ ಮುಖಂಡನ‌ ಮೇಲೆ ಚಾಕು ಇರಿಯಲಾಗಿದ್ದು, ಘಟನೆಯಲ್ಲಿ ಆರ್‌ಎಸ್‌ಎಸ್ ಮುಖಂಡ ರವಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ರವಿ ಮಾಲೀಕತ್ವದ ಸ್ಟೀಲ್ ಅಂಗಡಿಯ ಮುಂಭಾಗದಲ್ಲಿ ಬೈಕ್ ಟಚ್ ಆಗಿದ್ದಕ್ಕೆ ಯುವಕರ ಮಧ್ಯೆ ಗಲಾಟೆ ನಡೆಯುತ್ತಿತ್ತು. ರವಿಯವರು ಯುವಕರಿಗೆ ಬುದ್ದಿ ಹೇಳಿ ಗಲಾಟೆ ಬಿಡಿಸಲು ಹೋಗಿದ್ದಾರೆ, ಈ ವೇಳೆ ಅಲ್ಲೇ ಇದ್ದ ಇಬ್ಬರು ಮುಸ್ಲಿಂ ಯುವಕರು ರವಿಗೆ ಚಾಕುವಿನಿಂದ ಇರಿದಿದ್ದಾರೆ.

ಚಾಕು ಇರಿತದಿಂದ ರವಿಯವರ ಕೈಗೆ ಮತ್ತು ಕಿವಿಯ ಹಿಂಭಾಗದಲ್ಲಿ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಆರ್‌ಎಸ್‌ಎಸ್ ಮುಖಂಡರು ಮಾಲೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದು, ಚಾಕು ಇರಿದ ಇನ್ನೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ShareTweetSendShare

Recent news

Video| ತಿರುಪತಿಯ ಈ ರಹಸ್ಯ ಮಾಹಿತಿಗಳು ನಿಮಗೆ ಗೊತ್ತೇ ? ಯಾವುವು ಆ ಮಾಹಿತಿಗಳು ?

Video| ತಿರುಪತಿಯ ಈ ರಹಸ್ಯ ಮಾಹಿತಿಗಳು ನಿಮಗೆ ಗೊತ್ತೇ ? ಯಾವುವು ಆ ಮಾಹಿತಿಗಳು ?

August 17, 2022
Viral| ತನಗೆ ಕಚ್ಚಿದ ಹಾವನ್ನು ಹಿಡಿದು ಕಚ್ಚಿ ಕಚ್ಚಿ ಕೊಂದು ಹಾಕಿದ ಮಗು, ಘಟನೆ ನಡೆದಿದ್ದೆಲ್ಲಿ ಗೊತ್ತೇ?

Viral| ತನಗೆ ಕಚ್ಚಿದ ಹಾವನ್ನು ಹಿಡಿದು ಕಚ್ಚಿ ಕಚ್ಚಿ ಕೊಂದು ಹಾಕಿದ ಮಗು, ಘಟನೆ ನಡೆದಿದ್ದೆಲ್ಲಿ ಗೊತ್ತೇ?

August 17, 2022
Video| ಈ ಆಹಾರಗಳನ್ನು ತಿನ್ನಬೇಕಾದ್ರೆ ಸ್ವಲ್ಪ ಎಚ್ಚರ ತಪ್ಪಿದ್ರು ಅವರ ಕಥೆ ಮುಗಿತು ಅಂತಾನೆ ಅರ್ಥ

Video| ಈ ಆಹಾರಗಳನ್ನು ತಿನ್ನಬೇಕಾದ್ರೆ ಸ್ವಲ್ಪ ಎಚ್ಚರ ತಪ್ಪಿದ್ರು ಅವರ ಕಥೆ ಮುಗಿತು ಅಂತಾನೆ ಅರ್ಥ

August 16, 2022
Video| ದೇವರೇ ಇಂಥಹ ಸಾವು ಯಾವ ಶತ್ರುಗಳಿಗೂ ಬೇಡ!

Video| ದೇವರೇ ಇಂಥಹ ಸಾವು ಯಾವ ಶತ್ರುಗಳಿಗೂ ಬೇಡ!

August 18, 2022
ಏಕಾಏಕಿ ಬೈಕ್ ಸವಾರನ ಮೇಲೆ ಕಾರು ಹತ್ತಿಸಿದ ಚಾಲಕ, ಕಾರಣವೇನು ಗೊತ್ತೇ? ಶಾಕಿಂಗ್ ವಿಡಿಯೋ ನೋಡಿ

ಏಕಾಏಕಿ ಬೈಕ್ ಸವಾರನ ಮೇಲೆ ಕಾರು ಹತ್ತಿಸಿದ ಚಾಲಕ, ಕಾರಣವೇನು ಗೊತ್ತೇ? ಶಾಕಿಂಗ್ ವಿಡಿಯೋ ನೋಡಿ

August 16, 2022
  • Contact
  • Terms Of Use
  • Privacy Policy

Copyrights © News Hindustani | News & Magazine

No Result
View All Result
  • ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ

Copyrights © News Hindustani | News & Magazine

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
 

Loading Comments...