• About
  • Activity
  • Activity
  • Adblocker Detection
  • Ads
  • Affiliate link
  • Badges
  • Blog
  • Blog
  • BuddyPress
    • Activate
    • Activity Streams
    • Groups
    • Members
    • Register
  • Cart
  • Checkout
  • Collection
  • Contact
  • Contact
  • Contact us
  • Extras
  • Features
    • Page with sidebar
    • Page without sidebar
  • Forums
  • Frontend Page
  • Frontend Submission
  • Frontend Submission
  • GDPR Privacy policy
  • Home
  • Home 01, Visual Composer
  • Home Automotive
  • Hot
  • How to disable adblockers?
  • Leaderboard
  • Login
  • Members
  • Members
  • Monetization
  • My account
  • No Access
  • Page with left sidebar
  • Player Embed
  • Popular
  • Post Create Page
  • Privacy Policy
  • Ranks
  • Register
    • Edit Your Profile
    • Update Billing Card
    • Welcome
    • Your Membership
  • Sample Page
  • Search Videos
  • Shop
    • Cart
    • Checkout
    • My Account
  • Shop
  • Shop, no sidebar
  • Sites
  • Something weird has happened
  • Terms Of Use
  • Top 10
  • Trending
  • User Dashboard
  • User Videos
  • Video Category
  • Video Form
  • Welcome
  • Home
Tuesday, August 9, 2022
  • Login
News Hindustani
  • ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ
No Result
View All Result
  • ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ
No Result
View All Result
News Hindustani
No Result
View All Result
  • ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ

ಬಿಜೆಪಿಗೆ ಟಕ್ಕರ್ ಕೊಡಲು ಹೊಸ ಹಿಂದೂ ಪಕ್ಷ ಉದಯ! ಇವರೇ ನೋಡಿ ರಾಜ್ಯಾಧ್ಯಕ್ಷರು

August 6, 2022
in News, Politics
Reading Time: 1 min read
A A

ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆದಿತ್ತು. ಇದರ ಲಾಭ ಪಡೆದ ಬಿಜೆಪಿ ಇದೇ ವಿಚಾರವನ್ನಿಟ್ಟುಕೊಂಡು ರಾಜ್ಯದಾದ್ಯಂತ ಹೋರಾಟಗಳನ್ನು ಮಾಡಿ ಹಿಂದೂಗಳ ಮತಬ್ಯಾಂಕ್ ಕ್ರೋಡೀಕರಿಸಿ, ಹಿಂದೂ ಕಾರ್ಯಕರ್ತರ ರಕ್ಷಣೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದಿತು.

ಆದರೆ ಇದೀಗ ಬಿಜೆಪಿ ಆಡಳಿತದಲ್ಲೂ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆಯ ಸರಮಾಲೆ ಮುಂದುವರೆದಿದೆ. ಕೆಲದಿನಗಳ ಹಿಂದಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬೆಳ್ಳಾರೆಯಲ್ಲಿ ಬಿಜೆಪಿ ಯುವನಾಯಕನನ್ನು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿತ್ತು.

ಇದನ್ನೂ ಓದಿ

ಡಿಜೆ ಹಾಕಿ ಕುಣಿಯುತ್ತಿದ್ದ ಶಿವಭಕ್ತರಿಗೆ ‘ಕರೆಂಟ್ ಶಾಕ್’! ಪ್ರಾಣವೇ ಹಾರಿಹೋಯ್ತು, ಶಾಕಿಂಗ್ ವಿಡಿಯೋ

ಡಿಜೆ ಹಾಕಿ ಕುಣಿಯುತ್ತಿದ್ದ ಶಿವಭಕ್ತರಿಗೆ ‘ಕರೆಂಟ್ ಶಾಕ್’! ಪ್ರಾಣವೇ ಹಾರಿಹೋಯ್ತು, ಶಾಕಿಂಗ್ ವಿಡಿಯೋ

‘ಬಿಜೆಪಿ’ ನಾಯಕನ ಮನೆಯ ಮೇಲೆಯೇ ‘ಯೋಗಿಯ’ ಬುಲ್ಡೋಜರ್ ಘರ್ಜನೆ! ಕಾರಣವೇನು ಗೊತ್ತೇ?

‘ಬಿಜೆಪಿ’ ನಾಯಕನ ಮನೆಯ ಮೇಲೆಯೇ ‘ಯೋಗಿಯ’ ಬುಲ್ಡೋಜರ್ ಘರ್ಜನೆ! ಕಾರಣವೇನು ಗೊತ್ತೇ?

ಬಿಜೆಪಿ ತನ್ನ ಕಾರ್ಯಕರ್ತರಿಗೆ ನೀಡಿದ್ದ ರಕ್ಷಣೆಯ ಭರವಸೆ ಸುಳ್ಳಾಗಿದ್ದು, ಕಾರ್ಯಕರ್ತರು ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇದನ್ನೇ ಸದುಪಯೋಗಪಡಿಸಿಕೊಂಡು ಬಿಜೆಪಿಗೆ ಟಕ್ಕರ್ ಕೊಡಲು ಹೊಸ ಹಿಂದೂ ಪಕ್ಷವೊಂದು ಅಸ್ತಿತ್ವಕ್ಕೆ ಬರಲು ಸಜ್ಜಾಗಿದೆ.

ಇದೇ ಆಗಸ್ಟ್ 7ರ ಆದಿತ್ಯವಾರದಂದು ವಿನಾಯಕ್ ಮಾಳದಕರ್ ಅಧ್ಯಕ್ಷತೆಯಲ್ಲಿ ಹಿಂದೂಸ್ತಾನ್ ಜನತಾ ಪಾರ್ಟಿ ಅಸ್ತಿತ್ವಕ್ಕೆ ಬರಲಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಶರಣ ಸೇವಾ ಸಮಾಜದಲ್ಲಿ ಮಠಾಧೀಶರೇ ಪಕ್ಷಕ್ಕೆ ಚಾಲನೆ ನೀಡಲಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಹಿಂದೂಸ್ತಾನ್ ಜನತಾ ಪಾರ್ಟಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಹೊಸ ಪಕ್ಷಕ್ಕೆ ಚಾಲನೆ ನೀಡುವ ಜೊತೆಗೆ ಮುಂದಿನ ಚುನಾವಣೆಗೆ ಪಕ್ಷದ ಪ್ರಣಾಳಿಕೆಯೂ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಪಕ್ಷದ ಪ್ರಾಣಾಳಿಕೆಯ ಪ್ರಮುಖ ಅಂಶಗಳು:

  • ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂ ಭವನ ನಿರ್ಮಾಣ.
  • 100ಯೂನಿಟ್ವರೆಗೆ ಉಚಿತ ವಿದ್ಯುತ್.
  • ಮಹಿಳೆಯರಿಗೆ ಮಹಾನಗರ ಸಾರಿಗೆ ಉಚಿತ ಪ್ರಯಾಣ.
  • ಎಲ್ಲಾ ವರ್ಗದ ಶಾಲೆ ಮಕ್ಕಳಿಗೆ ಉಚಿತ ಬಸ್ ಪಾಸ್.
  • ಎಲ್ಲರಿಗೂ ವಿಶ್ವದರ್ಜೆಯ ಉಚಿತ ಶಿಕ್ಷಣ ಸೌಲಭ್ಯ.
  • ಬೀದಿ ವ್ಯಾಪಾರಿಗಳಿಗೆ ಮನೆಕಟ್ಟಲು 5 ಲಕ್ಷ ಸಹಾಯಧನ
  • ಸ್ಥಳೀಯ ಯುವಜನರಿಗೆ ಸರ್ಕಾರಿ, ಖಾಸಗಿ ಉದ್ಯೋಗ
  • ಪ್ರತಿ ಜಿಲ್ಲೆಗಳಲ್ಲಿ ಐಟಿ-ಬಿಟಿ ಪ್ರಾರಂಭಕ್ಕೆ ಅವಕಾಶ
  • ರಿಕ್ಷಾ ಚಾಲಕರು, ಗಾರ್ಮೆಂಟ್ ನೌಕರರಿಗೆ ಉಚಿತ ವಿಮೆ
  • ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ
  • ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಏಕರೂಪ ಶುಲ್ಕ
  • ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾವೇರಿ ನೀರು ಸರಬರಾಜು.
  • ಮಹದಾಯಿ ನೀರನ್ನ ಶೀಘ್ರ ಹರಿಸುವುದು

ಹೀಗೆ ಇತರ ಸೌಲಭ್ಯ ಜನರಿಗೆ ಒದಗಿಸಲು ಹಿಂದೂಸ್ತಾನ್ ಜನತಾ ಪಾರ್ಟಿ ಚಿಂತನೆ ನಡೆಸಿದೆ. ಒಂದು ವೇಳೆ ಪಕ್ಷಕ್ಕೆ ಜನ ಬೆಂಬಲ ಸಿಕ್ಕಿದ್ದೇ ಆದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದರಲ್ಲಿ ಸಂಶಯವಿಲ್ಲ.

Continue Reading

ಇತ್ತೀಚಿನ ಸುದ್ದಿಗಳು

ಡಿಜೆ ಹಾಕಿ ಕುಣಿಯುತ್ತಿದ್ದ ಶಿವಭಕ್ತರಿಗೆ ‘ಕರೆಂಟ್ ಶಾಕ್’! ಪ್ರಾಣವೇ ಹಾರಿಹೋಯ್ತು, ಶಾಕಿಂಗ್ ವಿಡಿಯೋ

ಡಿಜೆ ಹಾಕಿ ಕುಣಿಯುತ್ತಿದ್ದ ಶಿವಭಕ್ತರಿಗೆ ‘ಕರೆಂಟ್ ಶಾಕ್’! ಪ್ರಾಣವೇ ಹಾರಿಹೋಯ್ತು, ಶಾಕಿಂಗ್ ವಿಡಿಯೋ

ಗೋಹಂತಕರಿಗೆ ಮುಟ್ಟಿನೋಡುವಂತೆ ಶಿಕ್ಷೆ ಕೊಟ್ಟ ಚಿಕ್ಕಮಗಳೂರು ನಗರಸಭೆ! ವೈರಲ್ ವಿಡಿಯೋ ನೋಡಿ

ಗೋಹಂತಕರಿಗೆ ಮುಟ್ಟಿನೋಡುವಂತೆ ಶಿಕ್ಷೆ ಕೊಟ್ಟ ಚಿಕ್ಕಮಗಳೂರು ನಗರಸಭೆ! ವೈರಲ್ ವಿಡಿಯೋ ನೋಡಿ

‘ಬಿಜೆಪಿ’ ನಾಯಕನ ಮನೆಯ ಮೇಲೆಯೇ ‘ಯೋಗಿಯ’ ಬುಲ್ಡೋಜರ್ ಘರ್ಜನೆ! ಕಾರಣವೇನು ಗೊತ್ತೇ?

‘ಬಿಜೆಪಿ’ ನಾಯಕನ ಮನೆಯ ಮೇಲೆಯೇ ‘ಯೋಗಿಯ’ ಬುಲ್ಡೋಜರ್ ಘರ್ಜನೆ! ಕಾರಣವೇನು ಗೊತ್ತೇ?

ಕ್ಷುಲ್ಲಕ ಕಾರಣಕ್ಕೆ ವೃದ್ಧನನ್ನು ದೊಣ್ಣೆಯಿಂದ ಬಡಿದು ಕೊಂದ್ರು!

ಕ್ಷುಲ್ಲಕ ಕಾರಣಕ್ಕೆ ವೃದ್ಧನನ್ನು ದೊಣ್ಣೆಯಿಂದ ಬಡಿದು ಕೊಂದ್ರು!

ಮರದ ಕೆಳಗೆ ಸಿಲುಕಿ ನರಳಾಡಿ ಪ್ರಾಣಬಿಟ್ಟ ಬೈಕ್ ಸವಾರ! ಶಾಕಿಂಗ್ ವಿಡಿಯೋ

ಮರದ ಕೆಳಗೆ ಸಿಲುಕಿ ನರಳಾಡಿ ಪ್ರಾಣಬಿಟ್ಟ ಬೈಕ್ ಸವಾರ! ಶಾಕಿಂಗ್ ವಿಡಿಯೋ

  • Contact
  • Terms Of Use
  • Privacy Policy

Copyrights © News Hindustani | News & Magazine

No Result
View All Result
  • ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ

Copyrights © News Hindustani | News & Magazine

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
 

Loading Comments...