• ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ
Wednesday, February 1, 2023
  • Login
News Hindustani
  • ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ
No Result
View All Result
  • ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ
No Result
View All Result
News Hindustani
No Result
View All Result
  • ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ

ಶಿವಮೊಗ್ಗದಲ್ಲಿ ಪೊಲೀಸ್ ಫೈರಿಂಗ್! ಕಾರಣವೇನು ಗೊತ್ತೇ?

Admin by Admin
August 18, 2022
in News, Politics, Videos
A A
0
Share on FacebookShare on TwitterShare on whatsappShare on telegram

ಇದನ್ನೂ ಓದಿ

Video| ತಿರುಪತಿಯ ಈ ರಹಸ್ಯ ಮಾಹಿತಿಗಳು ನಿಮಗೆ ಗೊತ್ತೇ ? ಯಾವುವು ಆ ಮಾಹಿತಿಗಳು ?

Video| ತಿರುಪತಿಯ ಈ ರಹಸ್ಯ ಮಾಹಿತಿಗಳು ನಿಮಗೆ ಗೊತ್ತೇ ? ಯಾವುವು ಆ ಮಾಹಿತಿಗಳು ?

August 17, 2022
Viral| ತನಗೆ ಕಚ್ಚಿದ ಹಾವನ್ನು ಹಿಡಿದು ಕಚ್ಚಿ ಕಚ್ಚಿ ಕೊಂದು ಹಾಕಿದ ಮಗು, ಘಟನೆ ನಡೆದಿದ್ದೆಲ್ಲಿ ಗೊತ್ತೇ?

Viral| ತನಗೆ ಕಚ್ಚಿದ ಹಾವನ್ನು ಹಿಡಿದು ಕಚ್ಚಿ ಕಚ್ಚಿ ಕೊಂದು ಹಾಕಿದ ಮಗು, ಘಟನೆ ನಡೆದಿದ್ದೆಲ್ಲಿ ಗೊತ್ತೇ?

August 17, 2022

ಇಡೀ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ, ಶಿವಮೊಗ್ಗದಲ್ಲಿ ಮಾತ್ರ ಮತಾಂಧ ಶಕ್ತಿಗಳು ಕೋಮುಗಲಭೆಗೆ ಪ್ರಯತ್ನಪಡುತ್ತಿದೆ. ಸ್ವಾತಂತ್ರ್ಯ ದಿನದಂದೇ ಹಲವೆಡೆ ಕ್ರಾಂತಿಕಾರಿ ವೀರ ಸಾವರ್ಕರ್ ಅವರಿಗೆ ಅಪಮಾನ ಮಾಡುವ ಮೂಲಕ ಜಿಹಾ’ದಿ ಶಕ್ತಿಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡಿದೆ. ಇದಕ್ಕೆ ಕೆಲ ರಾಜಕೀಯ ಪಕ್ಷಗಳ ಕುಮ್ಮಕ್ಕೂ ಕಾರಣ ಎನ್ನಬಹುದು.

ನಿನ್ನೆ ಶಿವಮೊಗ್ಗದಲ್ಲಿ ನಡೆದ ಗಲಭೆಯಲ್ಲಿ ಇಬ್ಬರು ಅಮಾಯಕ ಹಿಂದೂ ಯುವಕರಿಗೆ ಮತಾಂಧ ಮುಸ್ಲಿಮರು ಚಾಕು ಇರಿದಿದ್ದರು. ವೀರ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಬ್ಯಾನರ್ ನೆಪವಾಗಿಟ್ಟುಕೊಂಡು ಕೋಮುಗಲಭೆ ನಡೆಸಲು ಮುಸ್ಲಿಂ ಮತಾಂಧರು ಈ ಕೃತ್ಯಕ್ಕೆ ಕೈ ಹಾಕಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮುಸ್ಲಿಂ ಮತಾಂಧರನ್ನು ನಿನ್ನೆ ತಡರಾತ್ರಿಯೇ ಬಂಧಿಸಲಾಗಿತ್ತು. ಆದರೆ ಶಿವಮೊಗ್ಗದ ಫಲಕ್ ಪ್ಯಾಲೇಸ್ ಹಿಂದೆ ಅವಿತುಕೊಂಡಿದ್ದ ಜಬೀವುಲ್ಲಾ ಎಂಬಾತನನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಮುಸ್ಲಿಮರನ್ನು ಬಂಧಿಸಲಾಗಿದ್ದು, ಘಟನೆಯ ಹಿಂದೆ ಭಯೋ’ತ್ಪಾದಕ ಸಂಘಟನೆಗಳ ಕೈವಾಡ ಇರಬೇಕು ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದೀಗ ಗುಂಡು ತಗುಲಿರುವ ಆರೋಪಿ ಜಬೀವುಲ್ಲಾ ಆಸ್ಪತ್ರೆಯಲ್ಲಿದ್ದು, ಉಳಿದ ಮೂವರನ್ನು ರಹಸ್ಯ ಸ್ಥಳದಲ್ಲಿ ದೊಡ್ಡಪೇಟೆ ಇನ್ಸ್‌ಪೆಕ್ಟರ್ ಅಂಜನ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

video
play-sharp-fill
Link

ShareTweetSendShare
Leave Comment

Recent news

Video| ತಿರುಪತಿಯ ಈ ರಹಸ್ಯ ಮಾಹಿತಿಗಳು ನಿಮಗೆ ಗೊತ್ತೇ ? ಯಾವುವು ಆ ಮಾಹಿತಿಗಳು ?

Video| ತಿರುಪತಿಯ ಈ ರಹಸ್ಯ ಮಾಹಿತಿಗಳು ನಿಮಗೆ ಗೊತ್ತೇ ? ಯಾವುವು ಆ ಮಾಹಿತಿಗಳು ?

August 17, 2022
Viral| ತನಗೆ ಕಚ್ಚಿದ ಹಾವನ್ನು ಹಿಡಿದು ಕಚ್ಚಿ ಕಚ್ಚಿ ಕೊಂದು ಹಾಕಿದ ಮಗು, ಘಟನೆ ನಡೆದಿದ್ದೆಲ್ಲಿ ಗೊತ್ತೇ?

Viral| ತನಗೆ ಕಚ್ಚಿದ ಹಾವನ್ನು ಹಿಡಿದು ಕಚ್ಚಿ ಕಚ್ಚಿ ಕೊಂದು ಹಾಕಿದ ಮಗು, ಘಟನೆ ನಡೆದಿದ್ದೆಲ್ಲಿ ಗೊತ್ತೇ?

August 17, 2022
Video| ಈ ಆಹಾರಗಳನ್ನು ತಿನ್ನಬೇಕಾದ್ರೆ ಸ್ವಲ್ಪ ಎಚ್ಚರ ತಪ್ಪಿದ್ರು ಅವರ ಕಥೆ ಮುಗಿತು ಅಂತಾನೆ ಅರ್ಥ

Video| ಈ ಆಹಾರಗಳನ್ನು ತಿನ್ನಬೇಕಾದ್ರೆ ಸ್ವಲ್ಪ ಎಚ್ಚರ ತಪ್ಪಿದ್ರು ಅವರ ಕಥೆ ಮುಗಿತು ಅಂತಾನೆ ಅರ್ಥ

August 16, 2022
Video| ದೇವರೇ ಇಂಥಹ ಸಾವು ಯಾವ ಶತ್ರುಗಳಿಗೂ ಬೇಡ!

Video| ದೇವರೇ ಇಂಥಹ ಸಾವು ಯಾವ ಶತ್ರುಗಳಿಗೂ ಬೇಡ!

August 18, 2022
ಏಕಾಏಕಿ ಬೈಕ್ ಸವಾರನ ಮೇಲೆ ಕಾರು ಹತ್ತಿಸಿದ ಚಾಲಕ, ಕಾರಣವೇನು ಗೊತ್ತೇ? ಶಾಕಿಂಗ್ ವಿಡಿಯೋ ನೋಡಿ

ಏಕಾಏಕಿ ಬೈಕ್ ಸವಾರನ ಮೇಲೆ ಕಾರು ಹತ್ತಿಸಿದ ಚಾಲಕ, ಕಾರಣವೇನು ಗೊತ್ತೇ? ಶಾಕಿಂಗ್ ವಿಡಿಯೋ ನೋಡಿ

August 16, 2022
  • Contact
  • Terms Of Use
  • Privacy Policy

Copyrights © News Hindustani | News & Magazine

No Result
View All Result
  • ಮುಖಪುಟ
  • ನಮ್ಮ ಸುದ್ದಿ
  • ಮನೋರಂಜನೆ
  • ರಾಜಕೀಯ
  • ದಿನ ಭವಿಷ್ಯ
  • ಇತರೆ ಸುದ್ದಿ
  • ವಿಡಿಯೋ
  • ಗ್ಯಾಲರಿ

Copyrights © News Hindustani | News & Magazine

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
 

Loading Comments...
 

    Hide picture