Welcome to your new site.
Welcome to your new site! You can edit this page by clicking on the Edit link. For more information about customizing your site check out http://learn.wordpress.com/
Latest from the Blog
Video| ತಿರುಪತಿಯ ಈ ರಹಸ್ಯ ಮಾಹಿತಿಗಳು ನಿಮಗೆ ಗೊತ್ತೇ ? ಯಾವುವು ಆ ಮಾಹಿತಿಗಳು ?
ಭಾರತ ಆಧ್ಯಾತ್ಮದ ದೇಶ, ಇಲ್ಲಿನ ಉದ್ದಗಲಕ್ಕೂ ನಾವು ಸಾವಿರಾರು ಪುರಾತನ ದೇಗುಲಗಳನ್ನು ಕಾಣಬಹುದಾಗಿದೆ. ಇನ್ನು ಅನೇಲ ದೇಗುಲಗಳು ಪರಕೀಯರ ದಾಳಿಯಲ್ಲಿ ನಾಶವಾಗಿದೆ. ನಮ್ಮ ದಕ್ಷಿಣ ಭಾರತದಲ್ಲೂ ಅನೇಕ ಪುರಾತನ ಪ್ರಸಿದ್ದ ದೇಗುಲಗಳಿವೆ. ಅದರಲ್ಲಿ ಪ್ರಮುಖ ದೇಗುಲ ಅಂದ್ರೆ ಆಂದ್ರ ಪ್ರದೇಶದಲ್ಲಿರುವ ತಿರುಪತಿ ತಿಮ್ಮಪ್ಪಸ್ವಾಮಿ ದೇಗುಲ. ಈ ದೇಗುಲದ ರಹಸ್ಯಗಳನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.Credit – Kannada Tech For You
Viral| ತನಗೆ ಕಚ್ಚಿದ ಹಾವನ್ನು ಹಿಡಿದು ಕಚ್ಚಿ ಕಚ್ಚಿ ಕೊಂದು ಹಾಕಿದ ಮಗು, ಘಟನೆ ನಡೆದಿದ್ದೆಲ್ಲಿ ಗೊತ್ತೇ?
ಪುಟ್ಟ ಮಕ್ಕಳ ಮೇಲೆ ಎಷ್ಟೇ ಗಮನವಿಟ್ಟರು ಸಾಲದು. ಕೆಲವೊಮ್ಮೆ ಅವರು ಮಾಡುವ ಕೀಟಲೆಗಳು ಅವರ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಸುದ್ದಿ. ತನಗೆ ಕಚ್ಚಿದ ಹಾವನ್ನು ಪುಟ್ಟ ಮಗುವೊಂದು ಕಚ್ಚಿಕಚ್ಚಿ ಕೊಂದು ಹಾಕಿದ ಘಟನೆ ವರದಿಯಾಗಿದೆ.ಘಟನೆ ನಡೆದಿರೋದು ಟರ್ಕಿಯ ಬ್ಯಾಂಗೋಲ್ ನಗರದ ಕಾಂತಾರ್ ಎಂಬ ಪುಟ್ಟ ಗ್ರಾಮದಲ್ಲಿ. 2 ವರ್ಷದ ಪುಟ್ಟ ಮಗುವೊಂದು ಮನೆಯ ಒಳಗೆ ಆಟವಾಡುತ್ತಿದ್ದಾಗ ಹಾವೊಂದು ಮನೆಯೊಳಗೆ ಪ್ರವೇಶಿಸಿದೆ. ಪುಟ್ಟ ಮಗು ಹಾವನ್ನು ಆಟಿಕೆ ಎಂದು ಭಾವಿಸಿ ಕೈಯಲ್ಲಿ ಹಿಡಿಯಲು…
Video| ಈ ಆಹಾರಗಳನ್ನು ತಿನ್ನಬೇಕಾದ್ರೆ ಸ್ವಲ್ಪ ಎಚ್ಚರ ತಪ್ಪಿದ್ರು ಅವರ ಕಥೆ ಮುಗಿತು ಅಂತಾನೆ ಅರ್ಥ
ಜಗತ್ತಿನಲ್ಲಿ ನಾವು ಸಾವಿರಾರು ತರಹದ ಆಹಾರ ಪದಾರ್ಥಗಳನ್ನು ಕಾಣಬಹುದಾಗಿದೆ. ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಮನುಷ್ಯ ತಿನ್ನುವ ಆಹಾರ ಪದಾರ್ಥಗಳ ಶೈಲಿ ಬೇರೆ ಬೇರೆಯಾಗಿರುತ್ತೆ.ಆದರೆ ಅಂತಹ ಆಹಾರಗಳಲ್ಲಿ ಕೆಲವು ಪ್ರಾಣಕ್ಕೆ ಕಂಟಕವಾಗುವಂತಹ ಆಹಾರಗಳೂ ಇವೆ. ಅದನ್ನು ತಯಾರಿಸುವಾಗ ಸ್ವಲ್ಪ ಎಚ್ಚರ ತಪ್ಪಿದ್ರೂ, ತಿನ್ನುವವನು ಸೀದ ಯಮನ ಪಾದಕ್ಕೆ ಸೇರಿಕೊಳ್ಳುತ್ತಾನೆ.ಅಂತಹ ಕೆಲವು ಆಹಾರಗಳ ಬಗ್ಗೆ ಮಾಹಿತಿಯನ್ನು ನೀವು ಈ ವಿಡಿಯೋದಲ್ಲಿ ನೋಡಬಹುದಾಗಿದೆ.Credit- Kannada Tech For You
Get new content delivered directly to your inbox.