
Video| ತಿರುಪತಿಯ ಈ ರಹಸ್ಯ ಮಾಹಿತಿಗಳು ನಿಮಗೆ ಗೊತ್ತೇ ? ಯಾವುವು ಆ ಮಾಹಿತಿಗಳು ?
ಭಾರತ ಆಧ್ಯಾತ್ಮದ ದೇಶ, ಇಲ್ಲಿನ ಉದ್ದಗಲಕ್ಕೂ ನಾವು ಸಾವಿರಾರು ಪುರಾತನ ದೇಗುಲಗಳನ್ನು ಕಾಣಬಹುದಾಗಿದೆ. ಇನ್ನು ಅನೇಲ ದೇಗುಲಗಳು ಪರಕೀಯರ ದಾಳಿಯಲ್ಲಿ ನಾಶವಾಗಿದೆ. ನಮ್ಮ ದಕ್ಷಿಣ ಭಾರತದಲ್ಲೂ ಅನೇಕ ಪುರಾತನ ಪ್ರಸಿದ್ದ ದೇಗುಲಗಳಿವೆ. ಅದರಲ್ಲಿ ಪ್ರಮುಖ ದೇಗುಲ ಅಂದ್ರೆ ಆಂದ್ರ ಪ್ರದೇಶದಲ್ಲಿರುವ ತಿರುಪತಿ ತಿಮ್ಮಪ್ಪಸ್ವಾಮಿ ದೇಗುಲ. ಈ ದೇಗುಲದ ರಹಸ್ಯಗಳನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.Credit – Kannada Tech For You

Viral| ತನಗೆ ಕಚ್ಚಿದ ಹಾವನ್ನು ಹಿಡಿದು ಕಚ್ಚಿ ಕಚ್ಚಿ ಕೊಂದು ಹಾಕಿದ ಮಗು, ಘಟನೆ ನಡೆದಿದ್ದೆಲ್ಲಿ ಗೊತ್ತೇ?
ಪುಟ್ಟ ಮಕ್ಕಳ ಮೇಲೆ ಎಷ್ಟೇ ಗಮನವಿಟ್ಟರು ಸಾಲದು. ಕೆಲವೊಮ್ಮೆ ಅವರು ಮಾಡುವ ಕೀಟಲೆಗಳು ಅವರ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಸುದ್ದಿ. ತನಗೆ ಕಚ್ಚಿದ ಹಾವನ್ನು ಪುಟ್ಟ ಮಗುವೊಂದು ಕಚ್ಚಿಕಚ್ಚಿ ಕೊಂದು ಹಾಕಿದ ಘಟನೆ ವರದಿಯಾಗಿದೆ.ಘಟನೆ ನಡೆದಿರೋದು ಟರ್ಕಿಯ ಬ್ಯಾಂಗೋಲ್ ನಗರದ ಕಾಂತಾರ್ ಎಂಬ ಪುಟ್ಟ ಗ್ರಾಮದಲ್ಲಿ. 2 ವರ್ಷದ ಪುಟ್ಟ ಮಗುವೊಂದು ಮನೆಯ ಒಳಗೆ ಆಟವಾಡುತ್ತಿದ್ದಾಗ ಹಾವೊಂದು ಮನೆಯೊಳಗೆ ಪ್ರವೇಶಿಸಿದೆ. ಪುಟ್ಟ ಮಗು ಹಾವನ್ನು ಆಟಿಕೆ ಎಂದು ಭಾವಿಸಿ ಕೈಯಲ್ಲಿ ಹಿಡಿಯಲು…

Video| ಈ ಆಹಾರಗಳನ್ನು ತಿನ್ನಬೇಕಾದ್ರೆ ಸ್ವಲ್ಪ ಎಚ್ಚರ ತಪ್ಪಿದ್ರು ಅವರ ಕಥೆ ಮುಗಿತು ಅಂತಾನೆ ಅರ್ಥ
ಜಗತ್ತಿನಲ್ಲಿ ನಾವು ಸಾವಿರಾರು ತರಹದ ಆಹಾರ ಪದಾರ್ಥಗಳನ್ನು ಕಾಣಬಹುದಾಗಿದೆ. ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಮನುಷ್ಯ ತಿನ್ನುವ ಆಹಾರ ಪದಾರ್ಥಗಳ ಶೈಲಿ ಬೇರೆ ಬೇರೆಯಾಗಿರುತ್ತೆ.ಆದರೆ ಅಂತಹ ಆಹಾರಗಳಲ್ಲಿ ಕೆಲವು ಪ್ರಾಣಕ್ಕೆ ಕಂಟಕವಾಗುವಂತಹ ಆಹಾರಗಳೂ ಇವೆ. ಅದನ್ನು ತಯಾರಿಸುವಾಗ ಸ್ವಲ್ಪ ಎಚ್ಚರ ತಪ್ಪಿದ್ರೂ, ತಿನ್ನುವವನು ಸೀದ ಯಮನ ಪಾದಕ್ಕೆ ಸೇರಿಕೊಳ್ಳುತ್ತಾನೆ.ಅಂತಹ ಕೆಲವು ಆಹಾರಗಳ ಬಗ್ಗೆ ಮಾಹಿತಿಯನ್ನು ನೀವು ಈ ವಿಡಿಯೋದಲ್ಲಿ ನೋಡಬಹುದಾಗಿದೆ.Credit- Kannada Tech For You

Video| ದೇವರೇ ಇಂಥಹ ಸಾವು ಯಾವ ಶತ್ರುಗಳಿಗೂ ಬೇಡ!
ಪ್ರಕೃತಿ ಪ್ರಾಣಿಗಳಿಗೆ ಅದ್ಬುತವಾದ ಶಕ್ತಿಗಳನ್ನು ನೀಡಿರುತ್ತೆ. ಆದರೆ ಕೆಲವೊಮ್ಮೆ ಇದು ಪ್ರಾಣಿಗಳಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸುತ್ತೆ.ಈ ವಿಡಿಯೋದಲ್ಲಿ ನೀವು ಇದರ ಬಗ್ಗೆಯೇ ತಿಳಿದುಕೊಳ್ಳಲಿದ್ದೀರಿ.Credit- Think Forever

ಏಕಾಏಕಿ ಬೈಕ್ ಸವಾರನ ಮೇಲೆ ಕಾರು ಹತ್ತಿಸಿದ ಚಾಲಕ, ಕಾರಣವೇನು ಗೊತ್ತೇ? ಶಾಕಿಂಗ್ ವಿಡಿಯೋ ನೋಡಿ
ರಸ್ತೆಯಲ್ಲಿ ವಾಹನ ಸವಾರರ ಮಧ್ಯೆ ಜಗಳ, ಹೊಡೆದಾಟಗಳು ಆವಾಗಾವಾಗ ನಡೆಯುತ್ತಿರುತ್ತೆ. ಸೈಡ್ ಕೊಡಲಿಲ್ಲ ಅಂತನೋ ಅಥವಾ ಗಾಡಿ ತಾಗಿಸಿದ ಅಂತನೋ ಜಗಳವಾಡುವುದನ್ನು ನಾವು ನೋಡುತ್ತಿರುತ್ತೇವೆ. ಇಂತಹ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ.ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಕಾರು ಚಾಲಕನೊಬ್ಬ ಬೈಕ್ ಸವಾರನ ಮೇಲೆಯೇ ಕಾರು ಹತ್ತಿಸಿಕೊಂಡು ಹೋಗಿರುವ ವಿಡಿಯೋ ಇದಾಗಿದೆ.ಸೈಡ್ ಕೊಡುವ ವಿಷಯಕ್ಕೆ ಬೈಕ್ ಸವಾರ ಹಾಗೂ ಕಾರು ಚಾಲಕನ ಮಧ್ಯೆ ಜಗಳ ಉಂಟಾಗಿದ್ದು, ರೊಚ್ಚಿಗೆದ್ದ…

ಶಿವಮೊಗ್ಗದಲ್ಲಿ ಪೊಲೀಸ್ ಫೈರಿಂಗ್! ಕಾರಣವೇನು ಗೊತ್ತೇ?
ಇಡೀ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ, ಶಿವಮೊಗ್ಗದಲ್ಲಿ ಮಾತ್ರ ಮತಾಂಧ ಶಕ್ತಿಗಳು ಕೋಮುಗಲಭೆಗೆ ಪ್ರಯತ್ನಪಡುತ್ತಿದೆ. ಸ್ವಾತಂತ್ರ್ಯ ದಿನದಂದೇ ಹಲವೆಡೆ ಕ್ರಾಂತಿಕಾರಿ ವೀರ ಸಾವರ್ಕರ್ ಅವರಿಗೆ ಅಪಮಾನ ಮಾಡುವ ಮೂಲಕ ಜಿಹಾ’ದಿ ಶಕ್ತಿಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡಿದೆ. ಇದಕ್ಕೆ ಕೆಲ ರಾಜಕೀಯ ಪಕ್ಷಗಳ ಕುಮ್ಮಕ್ಕೂ ಕಾರಣ ಎನ್ನಬಹುದು.ನಿನ್ನೆ ಶಿವಮೊಗ್ಗದಲ್ಲಿ ನಡೆದ ಗಲಭೆಯಲ್ಲಿ ಇಬ್ಬರು ಅಮಾಯಕ ಹಿಂದೂ ಯುವಕರಿಗೆ ಮತಾಂಧ ಮುಸ್ಲಿಮರು ಚಾಕು ಇರಿದಿದ್ದರು. ವೀರ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಬ್ಯಾನರ್ ನೆಪವಾಗಿಟ್ಟುಕೊಂಡು ಕೋಮುಗಲಭೆ ನಡೆಸಲು…

ನೋಡನೋಡುತ್ತಿದ್ದಂತೆ ವಿಡಿಯೋ ಕಾಲ್ನಲ್ಲಿ ಬೆತ್ತಲಾದ ಹುಡುಗಿ! ಯುವಕ ಮಾಡಿದ್ದೇನು ನೋಡಿ, ವೈರಲ್ ವಿಡಿಯೋ
ಸೋಶಿಯಲ್ ಮಿಡಿಯಾ ಮೇಲ್ನೋಟಕ್ಕೆ ಎಷ್ಟು ಒಳ್ಳೆಯದು ಅನ್ಸುತ್ತೋ ಅಷ್ಟೇ ಅಪಾಯಕಾರಿ ಕೂಡ. ಸಾಮಾಜಿಕ ಜಾಲತಾಣಗಳ ಮೂಲಕ ಮೋಸ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಮೋಸಗಾರರು ದಿನಕ್ಕೊಂದು ರೀತಿಯಲ್ಲಿ ಹೊಸಹೊಸ ಉಪಾಯಗಳ ಮೂಲಕ ಅಮಾಯಕರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದೀಗ ಇದೇ ಸೋಶಿಯಲ್ ಮಿಡಿಯಾ ಮೂಲಕ ಹೊಸದೊಂದು ರೀತಿಯ ಅಪಾಯ ಎದುರಾಗಿದೆ. ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಖಾತೆ ಹೊಂದಿರುವವರೇ ಹೆಚ್ಚಾಗಿ ಈ ಮೋಸ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮೊಬೈಲ್ ನಂಬರ್, ಗೆಳೆಯರ ಮಾಹಿತಿಗಳನ್ನು ಪಬ್ಲಿಕ್ ಆಗಿ…

ಶಿವಮೊಗ್ಗದಲ್ಲಿ ಅನ್ಯಕೋಮಿನ ತಂಡದಿಂದ ಯುವಕನಿಗೆ ಚಾಕು ಇರಿತ! ವಿಡಿಯೋ
ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೆ ಕೋಮುಗಲಭೆ ನಡೆದಿದೆ. ಮುಸ್ಲಿಮ್ ಯುವಕರ ಗುಂಪೊಂದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಪೋಟೋ ತೆರವುಗೊಳಿಸಿ ಮತಾಂಧ ಟಿಪ್ಪು ಸುಲ್ತಾನ್ ಪೋಟೋ ಇಡಲು ಬಂದಿದ್ದು ಈ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಮೇಲೆ ಅನ್ಯಕೋಮಿನ ಯುವಕರು ಚೂರಿಯಿಂದ ಇರಿದ ಬಗ್ಗೆ ವರದಿಯಾಗಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ….

ಹರ್ ಘರ್ ತಿರಂಗ ಅಭಿಯಾನ ವಿರೋಧ ಮಾಡೋರಿಗೆ ಖಡಕ್ ಟಾಂಗ್ ನೀಡಿದ ಅಟೋ ಚಾಲಕ! ವಿಡಿಯೋ ನೋಡಿ
ಈ ವರ್ಷ ಹಿಂದೂಸ್ತಾನದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಬ್ರಿಟಿಷ್ ದಾಸ್ಯದಿಂದ ನಮ್ಮ ದೇಶ ಬಿಡುಗಡೆ ಹೊಂದಿ 75ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಈ ಬಾರಿ ಪ್ರಧಾನಿ ಮೋದಿಯವರು ಹರ್ ಘರ್ ತಿರಂಗಾ ಎಂಬ ಅಭಿಯಾನವನ್ನು ಶುರು ಮಾಡಿದ್ದರು. ಪ್ರತಿ ಮನೆಯಲ್ಲೂ ತಿರಂಗ ಹಾರಿಸುವ ಮೂಲಕ ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯದ ಹಬ್ಬ ಆಚರಿಸುವಂತೆ ಕರೆನೀಡಿದ್ದರು. ಇದಕ್ಕೆ ದೇಶಪ್ರೇಮಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಆದರೆ ಕೆಲವು ಮೋದಿ ವಿರೋಧಿ ಪಕ್ಷಗಳು ಹಾಗೂ…

ಜಸ್ಟ್ ಮಿಸ್..!! ರೈಲ್ವೆ ಹಳಿಯಲ್ಲಿ ಜನರ ಹುಚ್ಚು ಸಾಹಸ, ಶಾಕಿಂಗ್ ವಿಡಿಯೋ ನೋಡಿ
ರೈಲ್ವೇ ಅಪಘಾತದಿಂದ ಪ್ರತಿವರ್ಷ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಅಪಘಾತಗಳಲ್ಲಿ ಬಹುತೇಕ ಘಟನೆಗಳು ಜನರ ನಿರ್ಲಕ್ಷ್ಯದಿಂದ ಸಂಭವಿಸುತ್ತದೆ.ರೈಲಿನ ಬಾಗಿಲುಗಳಲ್ಲಿ ಸ್ಟಂಟ್ ಮಾಡೋದು, ಅಪಾಯಕಾರಿ ಸ್ಥಳಗಳಲ್ಲಿ ರೈಲು ಹಳಿ ಕ್ರಾಸಿಂಗ್ ಮಾಡೋದು, ಇಯರ್ ಫೋನ್ ಧರಿಸಿ ಹಳಿಯಲ್ಲಿ ನಡಿಯೋದು, ರೈಲ್ವೇ ಹಳಿ ಮೇಲೆ ನಿಂತು ವಿಡಿಯೋಗಳನ್ನು ಮಾಡೋದು ಹೀಗೆ ಹಲವು ರೀತಿಯಲ್ಲಿ ಜನರ ನಿರ್ಲಕ್ಷ್ಯಕ್ಕೆ ಪ್ರಾಣ ತೆರುತ್ತಾರೆ.ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ ಸುಸಾಂತ್ ನಂದ ಅವರು ಈ ವಿಡಿಯೋವನ್ನು…
Loading…
Something went wrong. Please refresh the page and/or try again.
Follow My Blog
Get new content delivered directly to your inbox.